Bengaluru

UPSC ಫಲಿತಾಂಶ ಪ್ರಕಟ; ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣ

ಬೆಂಗಳೂರು; ೨೦೨೧ನೇ ಸಾಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ 685 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಕರ್ನಾಟಕದ 24 ಅಭ್ಯರ್ಥಿಗಳು ಸೇರಿದ್ದಾರೆ.

 

ಕರ್ನಾಟಕದ ದಾವಣಗೆರೆ ಮೂಲದ ಅವಿನಾಶ್‌ 31ನೇ ರ್ಯಾಂಕ್‌ ಪಡೆದಿದ್ದಾರೆ. ಕರ್ನಾಟಕದವರೇ ಆದ ಬೆನಕ ಪ್ರಸಾದ್‌ ಅವರಿಗೆ 92 ನೇ ರ್ಯಾಂಕ್‌ ಸಿಕ್ಕಿದೆ. ಇನ್ನು ಶ್ರುತಿ ಶರ್ಮಾ ಪ್ರಥಮ ರ್ಯಾಂಕ್‌, ಅಂಕಿತಾ ಅಗರ್ವಾಲ್‌ ದ್ವಿತೀಯ ರ್ಯಾಂಕ್‌, ಗಾಮಿನಿ ಸಿಂಗ್ಲಾ ತೃತೀಯ ರ್ಯಾಂಕ್‌ ಪಡೆದಿದ್ದಾರೆ.

Share Post