Politics

ಉತ್ತರಕನ್ನಡದಲ್ಲಿ ಅರಳಿದ ಕಮಲ ಅಭ್ಯರ್ಥಿ ಉಳ್ವೇಕರ್

 

ಉತ್ತರಕನ್ನಡ: ಬಿಜೆಪಿ ಮತ್ತೊಂದು ಕ್ಷೇತ್ರದಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಉತ್ತರಕನ್ನಡ ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್‌ ಜಯಶೀಲರಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ಟಿ. ನಾಯ್ಕ್‌ಗೆ ಸೋಲಿನ ಅನುಭವವಾಗಿದೆ. 2,915 ಮತಗಳಲ್ಲಿ ಗಣಪತಿ ಉಳ್ವೇಕರ್‌ ಜಯದ ಮಾಲೆ ಧರಿಸಿದ್ದಾರೆ. ಅಲ್ಲಿಗೆ ಬಿಜೆಪಿ ಅಧಿಕೃತವಾಗಿ 4 ಕ್ಷೇತ್ರಗಳಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

 

Share Post