National

ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪೊಲೀಸ್‌ ಪದಕ ; ಯಾರಿಗೆಲ್ಲಾ ಸಿಕ್ಕಿದೆ ಗೌರವ..?

ಬೆಂಗಳೂರು: ಪ್ರತಿ ವರ್ಷ ಗಣರಾಜ್ಯೋತ್ಸ ದಿನದಂದು ಪೊಲೀಸ್‌ ಇಲಾಖೆಯಲ್ಲಿನ ಸೇವೆಗಾಗಿ ರಾಷ್ಟ್ರಪತಿ ಪದಕ ನೀಡಲಾಗುತ್ತಿದೆ. ಈ ಬಾರಿಯೂ ರಾಷ್ಟ್ರಪತಿ ಪೊಲೀಸ್‌ ಪದಕ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ರಾಜ್ಯದ 21 ಪೊಲೀಸರಿಗೆ ಈ ಗೌರವ ಸಂದಿದೆ.

 

ಯಾರಿಗೆಲ್ಲಾ ಸಿಕ್ಕಿದೆ ರಾಷ್ಟ್ರಪತಿ ಪದಕ..?

 

  1. ಬಿ.ದಯಾನಂದ್‌, ಎಡಿಜಿಪಿ ಗುಪ್ತಚರ ಇಲಾಖೆ
  2. ಆರ್‌.ಹಿತೇಂದ್ರ, ಎಡಿಜಿಪಿ, ಕ್ರೈಂ & ಟೆಕ್ನಿಕಲ್‌ ಸರ್ವೀಸ್‌
  3. ಬಿ.ಆರ್‌.ರವಿಕಾಂತೇಗೌಡ, ಜಂಟಿ ಪೊಲೀಸ್‌ ಆಯುಕ್ತ, ಬೆಂಗಳೂರು ಸಂಚಾರಿ ವಿಭಾಗ
  4. ರಾಮಯ್ಯ ಜನಾರ್ಧನ್‌, ಕಮಾಂಡೆಂಟ್‌, ಕೆಎಸ್‌ಆರ್‌ಪಿ 5ನೇ ಬೆಟಾಲಿಯನ್‌
  5. ಡಿ.ಕುಮಾರ್‌, ಎಸಿಪಿ, ಹಲಸೂರು ವಿಭಾಗ
  6. ಪ್ರಭುದೇವ್‌ ರವಿ ಪ್ರಸಾದ್‌, ಡಿಎಸ್‌ಪಿ, ಹುಣಸೂರು ಉಪವಿಭಾಗ
  7. ವೆಂಕಟಪ್ಪ ನಾಯಕ ಓಲೇಕರ್‌, ಡಿಎಸ್‌ಪಿ, ಸಿಂಧನೂರು
  8. ಎಂ. ಮಲ್ಲೇಶಯ್ಯ, ಡಿಎಸ್‌ಪಿ, ಆನೇಕಲ್‌ ಉಪ ವಿಭಾಗ
  9. ಯಶವಂತಕುಮಾರ್‌, ಸಿಐಡಿ ಕ್ರೈಂ ಬ್ರಾಂಚ್‌
  10. ಗಂಗಾಧರ್‌ ಮಠಪತಿ, ಎಸಿಪಿ, ಕಲಬುರಗಿ ಸಿಸಿಆರ್‌ಬಿ
  11. ಕೆ.ಎಂ.ರಮೇಶ್‌, ಡಿಎಸ್‌ಪಿ, ಕರ್ನಾಟಕ ಲೋಕಾಯುಕ್ತ
  12. ಎಸ್‌.ಬಿ.ಕೆಂಪಯ್ಯ, ಸಿಐಡಿ ಡಿಎಸ್‌ಪಿ
  13. ಎಸ್‌.ಕೃಷ್ಣಮೂರ್ತಿ, ಲೋಕಾಯುಕ್ತ ಇನ್ಸ್‌ಪೆಕ್ಟರ್‌
  14. ಸಿ.ಎಸ್‌.ಸಿಂಪಿ, ಬೆಂಗಳೂರು ಕೆಎಸ್‌ಆರ್‌ಪಿ ೧ನೇ ಬೆಟಾಲಿಯನ್‌
  15. ಮಹಮದ್‌ ಹನೀಫ್‌, ಎಸ್‌ಐ, ಬೆಳಗಾವಿ ಡಿಎಆರ್‌
  16. ಎಂ.ಎಚ್‌.ರೇವಣ್ಣ, ಎಎಸ್‌ಐ, ಬೆಂಗಳೂರು ಸಿಪಿ ಕಚೇರಿ

Share Post