Districts

ಕಲ್ಲು ತೂರುವ ಸಂಸ್ಕೃತಿ ಬಿಡಬೇಕು; ಸಂಸದ ಪ್ರತಾಪ ಸಿಂಹ

ಮೈಸೂರು; ಮುಸ್ಲಿಮರಲ್ಲೂ ನಮ್ಮ ಡಿಎನ್‌ಎ ಇದೆ. ಅವರಲ್ಲಿ ನಮ್ಮ ರಕ್ತ ಹರಿಯುತ್ತಿದೆ. ಹೀಗಾಗಿ ಅವರು, ಕಲ್ಲು ತೂರುವ ಸಂಸ್ಕೃತಿಯನ್ನು ಬಿಡಬೇಕು ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಲ್ಲು ತೂರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲು ತೂರಿವ ಸಂಸ್ಕೃತಿಯನ್ನು ಬಡಿಬೇಡು. ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬೇಕು. ಒಂದು ವೇಳೆ ಕಲ್ಲು ತೂರಿದರೆ ಅವರ ಬಳಿಗೆ ಬುಲ್ಡೋಜರ್‌ ಬರಲಿದೆ ಎಂದು ಸಂಸದ ಪ್ರತಾಪ ಸಿಂಹ ಎಚ್ಚರಿಸಿದ್ದಾರೆ.

Share Post