DistrictsPolitics

ದೌರ್ಭಾಗ್ಯಗಳನ್ನು ಕೊಡುವುದೇ ಕಾಂಗ್ರೆಸ್ ಕೊಡುಗೆ; ಸಿಎಂ

ರಾಯಚೂರು; ದೌರ್ಭಾಗ್ಯಗಳನ್ನು ಕೊಡುವುದೇ ಕಾಂಗ್ರೆಸ್ ಕೊಡುಗೆ ಎಂದು ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.

ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ‌ಮಾಡುವಲ್ಲಿ ನಾವು ದಿಟ್ಟ ನಿಲುವು ತಾಳಿದ್ದೇವೆ. ಆದರೆ ಕಾಂಗ್ರೆಸ್ ನವರು ಇದು ನಮ್ಮ ಕೊಡುಗೆ ಎಂದು ಹೇಳುತ್ತಿದ್ದಾರೆ. ನೀವು ಅಧಿಕಾರದಲ್ಲಿದ್ದಾಗ ಮೀಸಲಾತಿ ಯಾಕೆ ಹೆಚ್ಚಳ ಮಾಡಲಿಲ್ಲ ಎಂದು ಪ್ರಶ್ನಿಸಿದರು.

Share Post