CrimeDistricts

ಮತ್ಯಾಮಡುವು ಜಲಪಾತದಲ್ಲಿ ಮುಳುಗಿ ವ್ಯಕ್ತಿ ದುರ್ಮರಣ

ಆನೇಕಲ್; ಮುತ್ಯಾಲಮಡುವು ಜಲಪಾತದಲ್ಲಿ ಈಜಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಜಿಗಣಿ ನಿವಾಸಿ ಜೋತಿಶ್ ಕುಮಾರ್ ಮೃತ ವ್ಯಕ್ತಿ. ತನ್ನ ಎರಡು ವರ್ಷದ ಮಗನ ಜೊತೆಯಲ್ಲಿ ನಿನ್ನೆ ಮಧ್ಯಾಹ್ನ ಮುತ್ಯಾಲಮಡುವಿಗೆ ಭೇಟಿ ನೀಡಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಮುತ್ಯಾಲಮಡು ಜಲಪಾತದ ಬಳಿ ಮದ್ಯ ಸೇವಿಸಿದ ಜೋತಿಶದದ ಕುಮಾರ್‌, ನಂತರ ಈಜಲು ಹೋಗಿದ್ದರು. ಈ ವೇಳೆ ಈಜಲು ಆಗದೇ ನೀರಿನಲ್ಲಿ ಮುಳುಗಿದ್ದಾರೆ. ಪ್ರವಾಸಿಗರು ಆತನನನ್ನು ನೀರಿನಿಂದ ಮೇಲೆ ತಂದರಾದರೂ ಅಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

Share Post