CrimeDistricts

ಮಂಗಳೂರು ಸ್ಫೋಟ ಪ್ರಕರಣ; ತನಿಖೆ ಎನ್ಐಎ ಹೆಗಲಿಗೆ

ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ತನಿಖೆ ಜವಾಬ್ದಾರಿ ಎನ್ ಐಎಗೆ ವರ್ಗಾವಣೆಯಾಗಿದೆ. ಶಂಕಿತ ಉಗ್ರ ಶಾರೀಖ್ ಗೆ ಉಗ್ರರ ನಂಟಿರುವುದು ಪತ್ತೆಯಾಗಿದ್ದು, ಹಲವು ಆಘಾತಕಾರಿ ವಿಷಯಗಳು ಬಯಲಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆ ಜವಾಬ್ದಾರಿಯನ್ನು ಎನ್ಐಎ ಹೆಗಲಿಗೆ ಹಾಕಿದೆ.

ಶಂಕಿತ ಉಗ್ರ ಶಾರೀಖ್ ವಿರುದ್ಧ ​ಯುಎಪಿಎ ಕಾಯ್ದೆ ಅನ್ವಯ ಎನ್ಐಎ ತನಿಖೆ ನಡೆಸಲಿದೆ.

Share Post