Cinema

ಧಾರವಾಡದಿಂದ ಕಾಲ್ನಡಿಗೆಯಲ್ಲೇ ಬಂದ ಅಪ್ಪು ಅಭಿಮಾನಿ

ಬೆಂಗಳೂರು : ಅಪ್ಪು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದರೂ ಅಭಿಮಾನಿಗಳ ಶೋಕ ಕಮ್ಮಿಯಾಗಿಲ್ಲ. ಅಪ್ಪು ಅವರಿಗೆ ತೋರಿಸುತ್ತಿರುಚ ಪ್ರೀತಿ ಜಾಸ್ತಿ ಆಗುತ್ತಿದೆಯೇ ಹೊರತು ಕಮ್ಮಿ ಆಗ್ತಿಲ್ಲ. ಧಾರವಾಡದ ಅಪ್ಪು ಅಭಿಮಾನಿ ದಾಕ್ಷಾಯಿಣಿ ಎಂಬುವವರು ಬೆಂಗಳೂರಿಗೆ ಕಾಲ್ನಡಿಗೆಯಲ್ಲೇ ಆಗಮಿಸಿದ್ದಾರೆ.

ದೊಡ್ಮನೆ ಸದಸ್ಯರು ದಾಕ್ಷಾಯಿಣಿಯನ್ನು ಸ್ವಾಗತ ಮಾಡಿಕೊಂಡರು. ೫೦೦ ಕಿಮೀ ದೂರದಿಂದ ಬಂದ ದಾಕ್ಷಾಯಿಣಿ ಅಪ್ಪು ಸಮಾಧಿಯ ದರ್ಶನ ಪಡೆದರು.

ಕಳೆದ ೧೪ದಿನಗಳ ಹಿಂದೆ ಓಟ ಆರಂಭಿಸಿದ್ದ ದಾಕ್ಷಾಯಿಣಿ ಜೊತೆಗೆ ಶಿವಣ್ಣ ಕೆಲ ಸಮಯ ಕಳೆದರು.

Share Post