Bengaluru

ಪುನೀತ್‌ ರಾಜ್‌ಕುಮಾರ್‌ ನಿವಾಸಕ್ಕೆ ಬ್ರಹ್ಮಾನಂದಂ, ಅಲಿ ಭೇಟಿ

ಬೆಂಗಳೂರು; ಕನ್ನಡ ಚಿತ್ರರಂಗ ಪವರ್‌ ಸ್ಟಾರ್‌ ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ತೆಲುಗಿನ ಖ್ಯಾತ ಕಾಸ್ಯನಟರಾದ ಬ್ರಹ್ಮಾನಂದಂ ಹಾಗೂ ಅಲಿ ಭೇಟಿ ನೀಡಿದ್ದರು. ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋಗಳಿಗೆ ನಮನ ಸಲ್ಲಿಸಿದರು.

   ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಈ ವೇಳೆ ಯುವ ರಾಜ್​​ಕುಮಾರ್ ಸಿನಿಮಾ ತಯಾರಿಯ ಕುರಿತು ಚರ್ಚೆ ನಡೆಸಿದರು.

Share Post