BengaluruNational

ಸಿಲ್ಕ್ಯಾರಾ ಸುರಂಗದಲ್ಲಿದ್ದ ಕಾರ್ಮಿಕರ ರಕ್ಷಣೆಯಲ್ಲಿ ಕನ್ನಡಿಗರ ಪಾತ್ರ

ಬೆಂಗಳೂರು; ಉತ್ತರಾಖಂಡ್​ನ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇದಕ್ಕಾಗಿ ಸುಮಾರು 17 ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ. ಕೊನೆಗೂ ಎಲ್ಲಾ 41 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕನ್ನಡಿಗರ ತಂಡ ಕೂಡಾ ಪಾಲ್ಗೊಂಡಿತ್ತು ಅನ್ನೋದು ಹೆಮ್ಮೆಯ ವಿಚಾರ.

ಕನ್ನಡಿಗ ಸಿರಿಯಾಕ್ ಜೋಸೆಫ್ ತಂಡ ಕೂಡ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. Squad Drone ಎಂಬ ಸ್ಟಾರ್ಟಪ್ ನಡೆಸುತ್ತಿರುವ ಜೋಸೆಫ್ ನೇತೃತ್ವದ ತಂಡ ಕಾರ್ಮಿಕರಿದ್ದ ಪ್ರದೇಶ ಮತ್ತೆ ಮಾಡಿತ್ತು.

Share Post