Bengaluru

ಅಭಿಮಾನಿಯ ಕೊನೆ ಆಸೆ ಈಡೇರಿಸಿದ ರಜನಿಕಾಂತ್

ಬೆಂಗಳೂರು : ಬೆಂಗಳೂರಿನ ಬಾಲಕಿ ಸೌಮ್ಯಾಗೆ ಬ್ರೇನ್‌ ಸ್ಟ್ರೋಕ್‌ ಆಗಿದೆ. ಬದುಕಿನ ಕೊನೆಯ ದಿನಗಳನ್ನು ಎಣಿಸುತ್ತಿರುವ ಈ ಹುಡುಗಿಯ ಕನಸನ್ನು ರಜನಿಕಾಂತ್‌ ಈಡೇರಿಸಿದ್ದಾರೆ. ರಜನಿ ಅಭಿಮಾನಿಯಾಗಿರುವ ಸೌಮ್ಯ ಒಮ್ಮೆ ಅವರನ್ನು ನೋಡುವ ಆಸೆ ಹೊಂದಿದ್ದರು.

ರಜನಿ ಅವರು ನೇರವಾಗಿ ಬೆಂಗಳೂರಿಗೆ ಬಂದು ಹುಡುಗಿಯನ್ನು ಭೇಟಿ ಮಾಡುವವರಿದ್ದರು ಆದರೆ ಕೊರೊನಾ ಕಾರಣದಿಂದ ವಿಡಿಯೋ ಕಾಲ್‌ ಮಾಡಿ ಮಾತನಾಡಿದ್ದಾರೆ. ಇನ್ನು ರಜನಿ ಅವರ ಅಣ್ಣ ಅತ್ಯನಾರಾಯಣ್‌ ಅವರು ಸೌಮ್ಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬು ಕೆಲಸ ಮಾಡಿದ್ದಾರೆ.

ರಜನಿ ಅವರ ಅಣ್ಣಾತ್ತೆ ಇತ್ತೀಚೆಗೆ ತೆರೆ ಕಂಡಿತ್ತು.

Share Post