BengaluruPolitics

ಗೌರವ ಇಲ್ಲದಿದ್ರೆ ಯಾಕೆ ಇರ್ತೀಯಾ..?; ಯತ್ನಾಳ್‌ ವಿರುದ್ಧ ನಿರಾಣಿ ಸಿಡಿಮಿಡಿ

ಬೆಂಗಳೂರು; ನಿನ್ನೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವ್ರು ಸಚಿವ ನಿರಾಣಿಯವರನ್ನು ಪಿಂಪ್‌ ಎಂದು ದೂರಿದ್ದರು. ಇದಕ್ಕೆ ನಿರಾಣಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು, ಪಕ್ಷದ ಬಗ್ಗೆ ಗೌರವ ಇಲ್ಲದಿದ್ದರೆ ಈ ಪಕ್ಷದಲ್ಲಿ ಯಾಕೆ ಇರ್ತೀಯಾ..? ರಾಜೀನಾಮೆ ಕೊಟ್ಟು ಹೋಗು ಅಂತ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆಯಷ್ಟೇ ಪಿಂಪ್ ಅಂತ ಯತ್ನಾಳ್‌ ಆರೋಪ ಮಾಡಿದ್ದರು. ತಾಕತ್ತ್ ಇದ್ರೆ ಕೊರ್ಟ್‍ನಲ್ಲಿರೋ ಸ್ಟೇ ತೆರವು ಮಾಡಲು ಸವಾಲು ಹಾಕಿದ್ದಾರೆ. ಪಕ್ಷದ ಬಗ್ಗೆ ಗೌರವ ಇಲ್ಲ ಅಂದ್ರೆ ಈ ಪಕ್ಷದಲ್ಲಿ ಯಾಕೆ ಇರ್ತೀಯಾ? ಸಿಡಿಮಿಡಿಗೊಂಡಿದ್ದಾರೆ.

Share Post