BengaluruPolitics

ಕಾಂಗ್ರೆಸ್ 3 ನೇ ಪಟ್ಟಿ ಪ್ರಕಟ; ಕೋಲಾರಕ್ಕೆ ಕೊತ್ತೂರು ಮಂಜು

ಬೆಂಗಳೂರು: ಕಾಂಗ್ರೆಸ್​​​ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಬಿಡುಗಡೆಯಾಗಿದೆ. 3ನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದ್ದು, ಕೋಲಾರಕ್ಕೆ ಕೊತ್ತೂರು ಮಂಜುಗೆ ಟಿಕೆಟ್ ನೀಡಲಾಗಿದೆ.

  • ಕೋಲಾರ – ಕೊತ್ತೂರು ಮಂಜುನಾಥ್
  •  ದಾಸರಹಳ್ಳಿ- ಧನಂಜಯ
  • ಚಿಕ್ಕಪೇಟೆ – ಆರ್ ವಿ ದೇವರಾಜ್
  •  ಅಥಣಿ- ಲಕ್ಷ್ಮಣ ಸವದಿ
  • ಕೃಷ್ಣರಾಜ – ಎಂ.ಕೆ‌ ಸೋಮಶೇಕರ್
  •  ಶಿಖಾರಿಪುರ- ಗೋಣಿ ಮಾಲ್ತೇಶ್
  •  ತೇರದಾಳ – ಸಿದ್ದು ಕೊಣ್ಣೂರರಚ
  •  ತರಿಕೆರೆ- ಶ್ರೀನಿವಾಸ್
  •   ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್
  •  ಅರಸಿಕೆರೆ- ಶಿವಲಿಂಗೇಗೌಡ
  •  ಬೊಮ್ಮನಹಳ್ಳಿ – ಉಮಾಪತಿ ಗೌಡ
  •  ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ
  • ಮೂಡಿಗೆರೆ- ನಯನ ಮೋಟಮ್ಮ
  • ಮದ್ದೂರು- ಉದಯ್ ಗೌಡ‘
  •  ಶಿವಮೊಗ್ಗ – ಯೋಗೇಶ್
  •  ನವಲಗುಂದ- ಕೋನರೆಡ್ಡಿ
  • ಕುಂದಗೋಳ- ಕುಸುಮಾ ಶಿವಳ್ಳಿ
  •  ಕಲಬುರಗಿ ಗ್ರಾಮೀಣ- ರೇವುನಾಯ್ಕ್ ಬೆಳಮಗಿ
  •  ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ
  •  ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​
  • ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​
  • ಬೆಳಗಾವಿ ದಕ್ಷಿಣ ಕ್ಷೇತ್ರ- ಪ್ರಭಾವತಿ ಮಾಸ್ತಿ ಮರಡಿ
  •  ದೇವರಹಿಪ್ಪರಗಿ-ಶರಣಪ್ಪ ಟಿ.ಸುನಗಾರ
  • ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ
  • ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್​ ರಾವ್​
  •  ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ
  • ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ
  • ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ
  • ಬಳ್ಳಾರಿ ನಗರ ಕ್ಷೇತ್ರ-ಭರತ್​ ರೆಡ್ಡಿ
  • ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್​
  • ಸಿಂಧನೂರು: ಹಂಪನಗೌಡ ಬಾದರ್ಲಿ
  • ಮಂಗಳೂರು ನಗರ- ಜೆ ಆರ್ ಲೋಬೋ

Share Post