BengaluruPolitics

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಎಲ್ಲವೂ ಹೋಯ್ತು; ಬಿಜೆಪಿ ಲೇವಡಿ

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಎಲ್ಲವೂ ಹೋಯ್ತು ಎಂದು ಬಿಜೆಪಿ ಲೇವಡಿ ಮಾಡಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಲಾಗಿದ್ದು, ಕಾವೇರಿ, ಅಭಿವೃದ್ಧಿ, ಆರ್ಥಿಕತೆ, ಕರ್ನಾಟಕದ ಅಸ್ಮಿತೆ ಎಲ್ಲವೂ ಹೋಯ್ತು ಎಂದು ಕಾಂಗ್ರೆಸ್‌ ಸರ್ಕಾರವನ್ನು ಲೇವಡಿ ಮಾಡಲಾಗಿದೆ.

ಬಿಜೆಪಿ ಟ್ವೀಟ್‌ನಲ್ಲೇನಿದೆ..?

==================
ರಾಜ್ಯದಲ್ಲಿ @INCKarnataka ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು..!

✖️ ಕಾಂಗ್ರೆಸ್‌ ಬಂತು ಕಾವೇರಿ ಹೋಯ್ತು..!

✖️ ಕಾಂಗ್ರೆಸ್‌ ಬಂತು ಅಭಿವೃದ್ಧಿ ಹೋಯ್ತು..!

✖️ ಕಾಂಗ್ರೆಸ್‌ ಬಂತು ಆರ್ಥಿಕತೆ ಹೋಯ್ತು..!

✖️ ಕಾಂಗ್ರೆಸ್‌ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು..!

✖️ ಕಾಂಗ್ರೆಸ್‌ ಬಂತು ಮಹದಾಯಿ ಹೋಯ್ತು..!

✖️ ಕಾಂಗ್ರೆಸ್‌ ಬಂತು ಭದ್ರಾ ಮೇಲ್ದಂಡೆ ಹೋಯ್ತು..!

✖️ ಕಾಂಗ್ರೆಸ್‌ ಬಂತು ಅನ್ನಭಾಗ್ಯ ಹೋಯ್ತು..!

✖️ ಕಾಂಗ್ರೆಸ್‌ ಬಂತು ಕಿಸಾನ್‌ ಸಮ್ಮಾನ್ ಹೋಯ್ತು..!

✖️ ಕಾಂಗ್ರೆಸ್‌ ಬಂತು ರೈತ ಮಕ್ಕಳ ವಿದ್ಯಾನಿಧಿ ಹೋಯ್ತು..!

ಕಾಂಗ್ರೆಸ್‌ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ..!

Share Post