BengaluruCrime

ಕಳ್ಳತನ ಮಾಡುತ್ತಿದ್ದ ಬೆಂಗಳೂರಿನ ಚೆಡ್ಡಿ ಗ್ಯಾಂಗ್ ಅರೆಸ್ಟ್

ಬೆಂಗಳೂರು; ಚಡ್ಡಿ ಹಾಕಿಕೊಂಡು ಬೈಕಿನಲ್ಲಿ ಫೀಲ್ಡಿಗೆ ಇಳಿದು ಶರವೇಗದಲ್ಲಿ ಬಂದು ಸರ ಕಿತ್ತು ಪರಾರಿಯಾಗುತ್ತಿದ್ದವರನ್ನ ಇಂದು ಹನುಮಂತ ನಗರ ಪೋಲಿಸರು ಬಂದಿಸಿದ್ದಾರೆ.

ಸುನೀಲ್ ಕುಮಾರ್ @ ಸ್ನ್ಯಾಚರ್ ಸುನೀಲ್ (37) ಶ್ರೀನಿವಾಸ್ @ ಚಡ್ಡಿ(25) ಈ ಇಬ್ಬರು ಆರೋಪಿಗಳನ್ನ ಪೋಲೀಸರು ಬಂದಿಸಿದ್ದಾರೆ.ಆರೋಪಿಗಳು ಗಿರಿನಗರದ ಅಶೋಕನಗರದಲ್ಲಿ ಹಚ್ಚಾಗಿ ಚೈನ್ ಸ್ನಾಚಿಂಗ್ ಮಾಡುತಿದ್ದರು.ಇತ್ತೀಚೆಗೆ 56 ವರ್ಷದ ಸ್ಕೂಲ್ ಟೀಚರ್ ಕತ್ತಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು.ಪೋಲೀಸರು 15 ದಿನ ನಿರಂತರ ಕಾರ್ಯಾಚರಣೆ ನಡೆಸು ಆರೋಪಿಗಳನ್ನ ಬಂದಿಸಿದ್ದಾರೆ.ಬಂಧಿತರಿಂದ ಒಂದೂವರೆ ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿಸ್ದಾರೆ.ಅಲ್ಲದೆ ಚಿನ್ನದ ಜೊತೆಗೆ 12 ಬೈಕ್ ಗಳು ಕೂಡ ವಶಕ್ಕೆ ಪೋಲೀಸರು ವಶಪಡೆದಿದ್ದಾರೆ.

Share Post