BengaluruPolitics

ಪಕ್ಷದ ಹಿತೈದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ; ಕೋಳಿವಾಡ

ಬೆಂಗಳೂರು; ಪಕ್ಷದ ಹಿತದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಕಾಂಗ್ರೆಸ್ ಪಕ್ಷದವರೇ ಆದ ಕೆ. ಬಿ. ಕೋಳಿವಾಡ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ರಾಜೀನಾಮೆ ನೀಡಿ ತನಿಖೆ ಬಳಿಕ ನಿಷ್ಕಳಂಕವಾಗಿ ಹೊರಬರಲಿ.. ನಂತರ ಸಿಎಂ ಆಗಲಿ ಎಂದಿದ್ದಾರೆ..

 ಸಿದ್ದರಾಮಯ್ಯ ಪರವಾಗಿ 136 ಶಾಸಕರಿದ್ದಾರೆ.. ಆದ್ರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.. ಬಿಜೆಪಿ ಯವರು ಇದೆ ವಿಚಾರ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ.. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗುತ್ತೆ.. ಹೀಗಾಗಿ ಕಳಂಕದಿಂದ ಹೊರಬರುವವರೆಗೂ ಸಿಎಂ ರಾಜೀನಾಮೆ ನೀಡಲಿ ಎಂದು ಕೋಳಿವಾಡ ಹೇಳಿದ್ದಾರೆ..

Share Post