BengaluruCrime

ದರ್ಶನ್ ಪೊಲೀಸ್ ಕಸ್ಟಡಿಗೆ, ಪವಿತ್ರ ಜೈಲಿಗೆ!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.. ದರ್ಶನ್ ಜೊತೆಗೆ  A10 – ವಿನಯ್, A14 – ಪ್ರದೂಶ್, ಧನರಾಜ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇವರನ್ನು ಎರಡು ದಿನ ಕಸ್ಟಡಿಗೆ ನೀಡಲಾಗಿದೆ..

 ಇನ್ನು ಪವಿತ್ರ ಗೌಡ ಸೇರಿ ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.. ಇನ್ನು ಸಾಕ್ಷಿಗಳ ಕಲೆ ಹಾಕಬೇಕಿರುವುದರಿಂದ ದರ್ಶನ್ ಹಾಗೂ ಇತರ 5 ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದರು. ಕೋರ್ಟ್ ಅದಕ್ಕೆ ಸಮ್ಮತಿಸಿದೆ..

 

Share Post