HealthNational

ದೆಹಲಿಯಲ್ಲಿ ರಣಬಿಸಿಲಿಗೆ 50 ಮಂದಿ ಬಲಿ!

ನವದೆಹಲಿ; ಮಳೆಗಾಲ ಆರಂಭವಾದರೂ ದೆಹಲಿಯ ಜನಕ್ಕೆ ಸಂಕಷ್ಟ ತಪ್ಪಿಲ್ಲ.. ಈಗಲೂ ದೆಹಲಿ ಜನ ಬಿಸಿಲಿನಿಂದ ಒದ್ದಾಡುತ್ತಿದ್ದಾರೆ.. ಕಳೆದ 48 ಗಂಟೆಗಳಲ್ಲಿ 50 ಮಂದಿ ಸಾವನ್ನಪ್ಪಿದಾರೆ..

   ದೆಹಲಿಯ ವಿವಿಧ ಸ್ಥಳಗಳಲ್ಲಿ ಮೃತದೆಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.. ಬಿಸಿಗಾಳಿ ಹಾಗೂ ಶಾಖಾದಿಂದಾಗಿ ಸಾವು ನೋವುಗಳು ಹೆಚ್ಚಾಗುತ್ತಿವೆ.. ಜೂನ್ 11 ರಿಂದ ಇದುವರೆಗೆ ಒಟ್ಟು 192 ನಿರಾಶ್ರೀತರು ಸತ್ತಿದ್ದಾರೆ ಎಂದು ತಿಳಿದುಬಂದಿದೆ..

  ಹೀಟ್ ವೇವ್ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ.. ಮನೆ ಇಲ್ಲದವರು ಬೀದಿಯಲ್ಲೇ ಜೀವನ ಮಾಡುತ್ತಾರೆ.. ಇವರು ಈ ಬಿಸಿಲಿಗೆ ಸಿಲುಕಿ ಸಾಯುತ್ತಿದ್ದಾರೆ..

 

Share Post