NationalPolitics

ಮೌನ ವ್ರತದಲ್ಲಿರೋ ಮೋದಿ ಮಾತಾಡಿಸಲು ಅವಿಶ್ವಾಸ ನಿರ್ಣಯ; ಗೌರವ್‌ ಗೊಗೊಯ್‌

ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು ಮೌನ ವ್ರತದಲ್ಲಿದ್ದಾರೆ. ಅವರು ಆ ಮೌ ವ್ರತವನ್ನು ಮುರಿಯಬೇಕಿದೆ. ಹೀಗಾಗಿ ನಾನು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ ಎಂದು ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯ್‌ ಹೇಳಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಅವರು, ಮಣಿಪುರ ಗಲಭೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕೆಂದು ನಾವು ಕೋರಿದ್ದೆವು. ಪ್ರಧಾನಿ ಉತ್ತರ ಕೊಡಬೇಕೆಂದು ಬಯಸಿದ್ದೆವು. ಆದ್ರೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡಲಿಲ್ಲ. ಹೀಗಾಗಿ, IDIA ಒಕ್ಕೂಟ ಅವಿಶ್ವಾನ ನಿರ್ಣಯ ಮಂಡಿಸಿದೆ. ಅದು ಪ್ರಧಾನಿ ನರೇಂದ್ರ ಮೋದಿ ಮಣಿಪುರದ ವಿಚಾರವಾಗಿ ಅನಸರಿಸುತ್ತಿರುವ ಮೌನವ್ರತವನ್ನು ಮುರಿಯಲಿದೆ ಎಂದು ಹೇಳಿದ್ದಾರೆ.

 

Share Post