BengaluruPolitics

ಮಾರ್ಚ್‌ 11 ಅಥವಾ 14 ರಂದು ಜೆಡಿಎಸ್‌ ಎರಡನೇ ಪಟ್ಟಿ ರಿಲೀಸ್‌

ಬೆಂಗಳೂರು; ಹಾಸನ ರಾಜಕಾರಣವನ್ನು ರೇವಣ್ಣ ಅವರೇ ಮಾಡುತ್ತಾರೆ. ಅವರಿಗೇ ಬಿಟ್ಟಿದ್ದೇನೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೆಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ದುಡಿದವರನ್ನು ಎಂದೂ ಕೈಬಿಟ್ಟಿಲ್ಲ ಎಂದರು.

ಈಗಾಗಲೇ ಜೆಡಿಎಸ್‌ ಒಂದು ಪಟ್ಟಿ ಬಿಡುಗಡೆ ಮಾಡಿದ್ದೇವೆ. ಇನ್ನು 60 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಕೂಡಾ ಫೈನಲ್‌ ಆಗಿದೆ. ಮಾರ್ಚ್‌ 11 ಅಥವಾ 14ರಂದು 60 ಕ್ಷೇತ್ರಗಳ ಅಭ್ಯರ್ಥಿಗಳ ಲಿಸ್ಟ್‌ ಬಿಡುಗಡೆ ಮಾಡುತ್ತೇವೆ ಎಂದು ಹೆಚ್ಡಿಕೆ ತಿಳಿಸಿದರು.

Share Post