BengaluruPolitics

ಕಾಂಗ್ರೆಸ್‌ ಟಿಕೆಟ್‌ಗೆ 400 ಅರ್ಜಿಗಳು ಬಂದಿದೆ; ದಿನಾಂಕ ವಿಸ್ತರಣೆ ಸಾಧ್ಯತೆ

ಬೆಂಗಳೂರು; ಕಾಂಗ್ರೆಸ್​ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಆದ್ರೆ, ಸಾವಿರಾರು ಮಂದಿ 5000 ಸಾವಿರ ರೂಪಾಯಿ ನೀಡಿ ಅರ್ಜಿ ಪಡೆದುಹೋಗಿದ್ದಾರಾದರೂ, 400 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಹಾಲಿ 30 ಶಾಸಕರು ಕೂಡಾ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೋಲಾರ ಕ್ಷೇತ್ರ
ಮಾಜಿ ಸಭಾಪತಿ ವಿ.ಆರ್ ಸುದರ್ಶನ್
ಗೋವಿಂದೆಗೌಡ
ಶ್ರೀನಿವಾಸ್

ವರುಣ ಹಾಗೂ ಚಾಮುಂಡೇಶ್ವರಿ
ಯಾರೂ ಅರ್ಜಿ ಸಲ್ಲಿಸಿಲ್ಲ

ನಂಜನಗೂಡು
ಎಚ್.ಸಿ.ಮಹಾದೇವಪ್ಪ
ಆರ್.ಧ್ರುವನಾರಾಯಣ

ಪುಲಕೇಶಿ ನಗರ
ಅಖಂಡ ಶ್ರೀನಿವಾಸ್ ಮೂರ್ತಿ
ಪ್ರಸನ್ನ ಕುಮಾರ್

ಕನಕಗಿರಿ
ಶಿವರಾಜ್ ತಂಗಡಗಿ

ಟಿ.ನರಸೀಪುರ
ಸುನೀಲ್ ಬೋಸ್

ಎಚ್.ಡಿ.ಕೋಟೆ
ಅನಿಲ್ ಚಿಕ್ಕಮಾದು

ಮಂಗಳೂರು ದಕ್ಷಿಣ
ಐವನ್ ಡಿಸೋಜಾ

ಮಂಗಳೂರು ಉತ್ತರ
ಮೋಯಿದ್ದೀನ್ ಬಾವಾ

ಉಡುಪಿ
ಐವರು ಸ್ಥಳೀಯ ಮೊಗವೀರ ನಾಯಕರು

ಶಿಗ್ಗಾಂವಿ
ಸೋಮಣ್ಣ ಬೇವಿನ ಮರದ್

ರಾಮನಗರ
ಇಕ್ಬಾಲ್

ಅರಸಿಕೆರೆ
ಯಾರೂ ಅರ್ಜಿ ಸಲ್ಲಿಸಿಲ್ಲ

ಮೂಡಿಗೆರೆ
ನಯನ ಮೋಟಮ್ಮ
ಬಿನ್ನಾಡಿ ಪ್ರಭಾಕರ್‌
ನಾಗರತ್ನ

ಮಹದೇವಪುರ & ಸಕಲೇಶಪುರ
ಪುಷ್ಪ ಅಮರನಾಥ್‌

 

Share Post