CrimeDistricts

ಒಂದಿಂಚು ಹೆಚ್ಚು ಒಡೆದರೂ ಕಲ್ಲೇಟು ಗ್ಯಾರೆಂಟಿ ಎಂದ ಮನೆ ಮಾಲೀಕ

ಮಂಡ್ಯ; ನಿಗದಿಗಿಂತ ನನ್ನ ಮನೆ ಒಂದಿಂಚು ಹೆಚ್ಚು ಒಡೆದರೂ ಕಲ್ಲೇಟು ಗ್ಯಾರೆಂಟಿ ಎಂದು ಅಧಿಕಾರಿಗಳಿಗೆ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಇಂಡುವಾಳು ಗ್ರಾಮದಲ್ಲಿ ನಡೆದಿದೆ.

ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿಗಾಗಿ ಜಾಗವನ್ನು ಸ್ವಾದೀನ ಮಾಡಿಕೊಳ್ಳಲಾಗುತ್ತಿದ್ದು, ಇಂಡುವಾಳು ಗ್ರಾಮದ ಮನೆಯೊಂದರ ಕೆಲ ಭಾಗ ಒಡೆಯಲು ಅಧಿಕಾರಿಗಳು ಜೆಸಿಬಿ ಸಮೇತ ಬಂದಿದ್ದರು. ಈ ವೇಳೆ ಮನೆ ಮಾಲೀಕ ರಾಜೇಗೌಡ ಕಲ್ಲೊಂದನ್ನು ಎತ್ತಿಕೊಂಡು ಮಾರ್ಕ್‌ ಮಾಡಿದ್ದಕ್ಕಿಂದ ಒಂದಿಂಚು ಹೆಚ್ಚು ಒಡೆದರೂ ಕಲ್ಲೇಟು ಗ್ಯಾರೆಂಟಿ ಎಂದು ಬೆದರಿಕೆ ಹಾಕಿದ್ದಾರೆ.

 

Share Post