ನಾಗರಾಜ್ ಪತ್ನಿ ಹಣಕ್ಕಾಗಿ ಪ್ರತಿನಿತ್ಯ ಪೀಡಿಸುತ್ತಿದ್ದಳು. ಹೀಗಾಗಿ ನಾನು ಕಳ್ಳತನಕ್ಕಿಳಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ. ಮನೆಯಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತ ಆರೋಪಿ ಕಳ್ಳತನಕ್ಕಿಳಿದಿದ್ದಾನೆ. ಈ ಹಿಂದೆ ಕೂಡ ಸರಗಳ್ಳತನ ಮಾಡಿರುವ ಆರೋಪಿಯನ್ನು ಸದ್ಯ ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.