NationalPolitics

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಶಾಕ್‌; 26 ನಾಯಕರು ಬಿಜೆಪಿ ಸೇರ್ಪಡೆ

ಶಿಮ್ಲಾ; ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಭಾರಿ ಶಾಕ್‌ ಆಗಿದೆ.  ಮೊದಲ ಹಂತ ಚುನಾವಣೆಗೆ 4 ದಿನ ಇರುವಾಗಲೇ 26 ನಾಯಕರು ಬಿಜೆಪಿಗೆ ಹಾರಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ಭಾರಿ ಹೊಡೆತ ಬಿದ್ದಂತಾಗಿದೆ. ಇಂದು ಎಲ್ಲಾ 26 ನಾಯಕರನ್ನು ಸಿಎಂ ಜೈರಾಮ್ ಠಾಕೂರ್  ಬಿಜೆಪಿಗೆ ಬರಮಾಡಿಕೊಂಡಿದ್ದಾರೆ.

ಧರಂಪಾಲ್ ಠಾಕೂರ್, ಆಕಾಶ್ ಸೈನಿ,  ರಾಜನ್ ಠಾಕೂರ್,  ಅಮಿತ್ ಮೆಹ್ತಾ, ಮೆಹರ್ ಸಿಂಗ್ ಕನ್ವರ್, ರಾಹುಲ್ ನೇಗಿ ಸೇರಿದಂತೆ 26 ನಾಯಕರು ಬಿಜೆಪಿ ಸೇರಿದ್ದಾರೆ.

 

Share Post