CrimeNational

ಸಿಲಿಂಡರ್‌ ಸ್ಫೋಟ; ಮೂವತ್ತಕ್ಕೂ ಹೆಚ್ಚು ಮಂದಿಗೆ ಗಾಯ

ಪಾಟ್ನಾ; ಪೂಜೆಗೆಂದು ಪ್ರಸಾದ ತಯಾರಿಸುತ್ತಿದ್ದಾಗ ಅಡುಗೆ ಸಿಲಿಂಡರ್‌ ಸ್ಫೋಟಗೊಂಡು ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದಿದೆ. ಇಲ್ಲಿನ ಶಹಗಂಜ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಅನಿಲ್‌ ಗೋಸ್ವಾಮಿ ಕುಟುಂಬದವರು ಛಠ್‌ ಪೂಜೆ ಕೈಗೊಂಡಿದ್ದರು. ಇದಕ್ಕಾಗಿ ಪ್ರಸಾದ್‌ ತಯಾರಿಸುವ ವೇಳೆ ಗ್ಯಾಸ್‌ ಲೀಕ್‌ ಆಗಿ ಈ ದರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Post