BengaluruPolitics

ಆರೋಗ್ಯ ಸಚಿವ ಸುಧಾಕರ್‌​​ ಭ್ರಷ್ಟಾಚಾರದ ಕೂಪ; ಡಿ.ಕೆ. ಶಿವಕುಮಾರ್​

ಬೆಂಗಳೂರು; ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಭ್ರಷ್ಟಾಚಾರದ ಕೂಪ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ​​ ಸುಧಾಕರ್​ ಅವರ ಪ್ರತಿಯೊಂದು ಹಗರಣವನ್ನೂ ನಾವು ಬಿಚ್ಚಿಟ್ಟಿದ್ದೇವೆ. ಪ್ರತಿಯೊಂದು ಆಸ್ಪತ್ರೆ ಬೆಡ್​ನಲ್ಲೂ ಹಗರಣ ಆಗಿದೆ ಎಂದು ಆರೋಪಿಸಿದರು.

 

ಸುಧಾಕರ್‌ ಅವರು ತಾವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಅವರು ಸುಧಾಕರ್‌ಗೆ ತಿರುಗೇಟು ನೀಡಿದರು.

 

Share Post