DistrictsPolitics

ಸೋಮಣ್ಣ ಅವರನ್ನು ಮುಖ್ಯಮಂತ್ರಿಯಾಗಿ ನೋಡುವ ಆಸೆ

ತುಮಕೂರು; ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನ ಮುಖ್ಯಮಂತ್ರಿ ಆಗಿ ನೋಡುವ ಕನಸ್ಸಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್‌ಗೌಡ ಸ್ಟೋಟಕ ಹೇಳಿಕೆ.ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಬೆಳಗುಂಬದಲ್ಲಿ ಶಾಸಕ ಸುರೇಶ್‌ಗೌಡ ಹೇಳಿಕೆ.

ನೀವು ತುಮಕೂರಿಗೆ ಬಂದ ಮೇಲೆ ಎಂ.ಪಿ ಆದ್ರಿ, ಕೇಂದ್ರದ ಸಚಿವರೂ ಕೂಡ ಆಗಿದ್ದೀರಿ.ತುಮಕೂರಿನ ಇತಿಹಾಸದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷದಲ್ಲಿ ಯಾರೂ ಕೇಂದ್ರದ ಸಚಿವರು ಆಗಿರಲಿಲ್ಲ.

ನಿಮ್ಮ ಪಾದಾರ್ಪಣೆಯಿಂದ ಕೇಂದ್ರದ ಸಚಿವರಾಗಿದ್ದೀರಾ.ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಕೂಡ ಆಗಬೇಕು ಅಂತಾ ಸಿದ್ದರಾಮೇಶ್ವರ ದೇವರಲ್ಲಿ ಕೇಳಿಕೊಂಡಿದ್ದೇನೆ.

ಮುಂದೆ ಒಂದು ದಿನ ಮುಖ್ಯಮಂತ್ರಿ ಆಗ್ತೀರಾ.ನಿಮ್ಮ ಹೆಜ್ಜೆ ಗುರುತನ್ನ ತುಮಕೂರು ಜಿಲ್ಲೆಯಲ್ಲಿ ಬಿಟ್ಟು ಹೋಗಬೇಕು.

ಕೇಂದ್ರ ಸಚಿವ ವಿ.‌ಸೋಮಣ್ಣರಲ್ಲಿ ಮನವಿ ಮಾಡಿದ ಶಾಸಕ ಸುರೇಶ್‌ಗೌಡ.

Share Post