BengaluruEconomy

LIVE UPDATES: ಕರ್ನಾಟಕ ಬಜೆಟ್‌ ಮಂಡಿಸುತ್ತಿರುವ ಸಿಎಂ

ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎರಡನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದಾರೆ. ೨೦೨೩-೨೪ನೇ ಸಾಲಿನ ಬಜೆಟ್‌ನ ವಿವರಗಳು ಈ ಕೆಳಗಿನಂತಿವೆ.

 

  • 75 ಕರ್ನಾಟಕ ಪಬ್ಲಿಕ್‌ ಶಾಲೆ, 25 ಆದರ್ಶ ಶಾಲೆಗಳ ಸ್ಥಾಪನೆ
  • 47 ವಸತಿ ಶಾಲೆಗಳ ದುರಸ್ತಿ ಹಾಗೂ ಅಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳ ನಿರ್ಮಾಣ
  • ಬೆಂಗಳೂರಿನಲ್ಲಿ ಟ್ರಾಫಿಕ್‌ ನಿರ್ವಹಣೆಗೆ ಮಾಸ್ಟರ್‌ ಪ್ಲ್ಯಾನ್‌
  • ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೂಲಕ ಸಿಗ್ನಲ್‌ಗಳು ನಿರ್ವಹಣೆ
  • 150 ಕೋಟಿ ರೂಪಾಯಿ ವೆಚ್ಚದಲ್ಲಿ 75 ಜಂಕ್ಷನ್‌ಗಳ ಅಭಿವೃದ್ಧಿ
  • ಬೆಂಗಳೂರು ಟ್ರಾಫಿಕ್‌ ಕಂಟ್ರೋಲ್‌ಗೆ 150 ಕೋಟಿ ರೂಪಾಯಿ
  • ಕುಡಿಯುವ ನೀರಿನ ಯೋಜನೆಗೆ 11200 ಕೋಟಿ ರೂಪಾಯಿ ಮೀಸಲು
  • ವೈಟ್‌ ಟಾಪಿಂಗ್‌ಗೆ ೧ ಸಾವಿರ ಕೋಟಿ ರೂಪಾಯಿ ಮೀಸಲು
  • ರಾಯಚೂರಿನಲ್ಲಿ ಕೆರೆ ತುಂಬಿಸೋ ಯೋಜನೆಗೆ ಅನುದಾನ
  • ಸೃಷ್ಟಿ ಟಿಂಕರಿಂಗ್‌ ಪ್ರಯೋಗಾಲಯ ನಿರ್ಮಾಣ
  • 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಹೆಚ್ಚಳದ ಗುರಿ
  • ೧೮೦ ಕೋಟಿ ರೂಪಾಯಿ ವೆಚ್ಚದಲ್ಲಿ ಜೀವನ್‌ ಜ್ಯೋತಿ ಯೋಜನೆ ಜಾರಿ
  • ೨೪ ಸಾವಿರ ಶಾಲೆಗಳಲ್ಲಿ ರೀಡಿಂಗ್‌ ಕಾರ್ನರ್‌ ನಿರ್ಮಾಣ
  • ನರೇಗಾ ಯೋಜನೆಗೆ 1 ಸಾವಿರ ಕೋಟಿ ರೂಪಾಯಿ ಮೀಸಲು
  • ಉಚಿತ ಉನ್ನತ ಶಿಕ್ಷಣ ಯೋಜನೆ ಜಾರಿ
  • ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭ
  • ಆಟೋ ಚಾಲಕರು ಹಾಗೂ ಕಾರು ಚಾಲಕರಿಗೆ ಬಂಪರ್‌ ಗಿಫ್ಟ್‌
  • 3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂಪಾಯಿ ಅನುದಾನ
  • ನೇಕಾರರು, ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ
  • ಬದುಕುವ ದಾರಿ ಯೋಜನೆಯಡಿ ಹೊಸ ಐಟಿಐ ಕೋರ್ಸ್‌
  • ಬೆಂಗಳೂರಿನಲ್ಲಿ ಬದುಕುವ ದಾರಿ ಹೊಸ ಯೋಜನೆ ಜಾರಿ
  • ರಾಮನಗರದಲ್ಲಿ ಬೃಹತ್‌ ರಾಮಮಂದಿರ ನಿರ್ಮಾಣ
  • ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ
  • ಬಳ್ಳಾರಿ ಮೆಗಾ ಡೇರಿಗೆ ನೂರು ಕೋಟಿ ರೂ. ಅನುದಾನ
  • ಕಿಸಾನ್‌ ಕಾರ್ಡ್‌ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ
  • ಬೆಂಗಳೂರು ನಗರ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ರೂಪಾಯಿ
  • ಪ್ರತಿ ಗ್ರಾಮ ಪಂಚಾಯತ್‌ಗೆ 60 ಲಕ್ಷ ರೂಪಾಯಿ ಅನುದಾನ
  • ನೆಲೆ ಹೆಸರಲ್ಲಿ ಹತ್ತು ಸಾವಿರ ಸೈಟ್‌ ವಿತರಿಸಲು ಕ್ರಮ
  • ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ
  • ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್‌ ವ್ಯವಸ್ಥೆ
  • ಕರಾವಳಿ ಜಿಲ್ಲೆಗಳಲ್ಲಿ ಪಿಎಂ ಮತ್ಸ್ಯ ಸಂಪದ ಯೋಜನೆ
  • ಮೀನು ರಫ್ತಿಗೆ ಬೈಂದೂರಿನಲ್ಲಿ ಸೀಫುಡ್‌ ಪಾರ್ಕ್‌
  • ಮಹಿಳಾ ಕಾರ್ಮಿಕರಿಗೆ 500 ರೂಪಾಯಿ ಸಹಾಯಧನ – ಗೃಹಿಣಿ ಶಕ್ತಿ ಯೋಜನೆ
  • ದೋಣಿಗಳಿಗೆ ಮೋಟಾರ್‌ ಎಂಜಿನ್‌ ಅಳವಡಿಕೆ
  • ವಸತಿ ರಹಿತ ಮೀನುಗಾರರಿಗೆ ವಿಶೇಷ ಸೌಲಭ್ಯ
  • 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಸಾಲ
  • ರೈತರಿಗೆ 5 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ
  • ಬಿಜೆಪಿ ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿದೆ
  • ಬಜೆಟ್‌ ಮಂಡನೆಗೂ ಮುನ್ನ ವಿಪಕ್ಷಗಳಿಗೆ ಬೊಮ್ಮಾಯಿ ಟಾಂಗ್‌
  • ಕಾಂಗ್ರೆಸ್‌ ಜನರ ಕಿವಿಗೆ ಹೂ ಇಟ್ಟಿದೆ
  • ಕುವೆಂಪು ಕವನದ ಸಾಲು ಓದುತ್ತಾ ಬಜೆಟ್‌ ಶುರು ಮಾಡಿದ ಸಿಎಂ
  • ಇಷ್ಟು ದಿನ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಜನರ ಕಿವಿಗೆ ಹೂ ಇಡುತ್ತಿದ್ದರು
  • ಈಗ ಜನರೇ ಅವರ ಮೇಲೆ ಹೂ ಇಡುತ್ತಿದ್ದಾರೆ
  • ಸಿಎಂ ಬೊಮ್ಮಾಯಿಗೆ ಗರಂ ಆದ ವಿಪಕ್ಷಗಳ ನಾಯಕರು
Share Post