BengaluruPolitics

ರಾಮನಗರದಲ್ಲಿ ಹೆಚ್ಡಿಕೆ ವಿರುದ್ಧ ಡಿಕೆಸು ಅಭ್ಯರ್ಥಿಯಾಗ್ತಾರಾ..?

ಬೆಂಗಳೂರು:ಜೆಡಿಎಸ್ ಮಣಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.ರಾಮನಗರದಲ್ಲಿ ಕುಮಾರಸ್ವಾಮಿಯವರನ್ನ ಸೋಲಿಸಲು ಅವರಿಗೆ ಸಮಾನದ ಅಭ್ಯಥಿ೯ಯಾನ್ನ ರೆಡಿಮಾಡುತಿದ್ದಾರೆ.

ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರನ್ನ ಎದುರಿಸಲು ಸಂಸದ ಡಿಕೆ ಸುರೇಶ್ ರನ್ನು ರಾಜ್ಯ ರಾಜಕಾರಣಕ್ಕೆ ಕರೆ ತರೆತರವು ಬಗ್ಗೆ ಚಿಂನತೆ ನಡೆಸಲಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಎಚ್ ಡಿ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯ ಮೂಲಕ ಕಾಂಗ್ರೆಸ್ ಓಟು ಸೆಳೆಯುತ್ತಿದ್ದಾರೆ.

ನಿರೀಕ್ಷಿ ಮಾಡಿದ್ದಕ್ಕಿಂತ ಹೆಚ್ಚಾಗಿ ಜೆಡಿಎಸ್ ಪ್ರಬಲವಾಗಿ ಎದ್ದು ನಿಲ್ಲುತ್ತಿದ್ದೆ. ಎಚ್ ಡಿಕೆಯನ್ನ ಕಟ್ಟಿಹಾಕಬೇಕೆಂದರೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಾಗಿದೆ. ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಎಚ್ ಡಿಕೆಗೆ ವ್ಯೂಹ ರಚಿಸಬೇಕಾಗಿದೆ. ಹಾಗಾಗಿ ಎಚ್ ಡಿಕೆಗೆ ಟಕ್ಕರ್‌ ನೀಡುಲು ಡಿಕೆ ಸುರೇಶ್ ಅಖಾಡಕ್ಕೆ ಇಳಿದರೆ ಸೂಕ್ತ ಎಂಬ ಮಾತುಗಳು ಕೇಳಿ ಬರುತ್ತಿದೆ.

ಡಿಕೆ ಸುರೇಶ್ ಪ್ರಬಲ ಪೈಪೋಟಿ ನೀಡಿದರೆ ಎಚ್ ಡಿಕೆ ರಾಜ್ಯ ಸುತ್ತುವುದಿಲ್ಲ. ಡಿಕೆ ಸುರೇಶ್ ಗೆ ರಾಮನಗರ ಜಿಲ್ಲೆಯಲ್ಲಿ ಗಟ್ಟಿ ಹಿಡಿತವಿದೆ. ಇದನ್ನು ಬಳಸಿಕೊಂಡು ಜೆಡಿಎಸ್ ಮಣಿಸಲು ಕಾಂಗ್ರೆಸ್ ಪಾಳಯದಲ್ಲಿ ಭಾರೀ ಸ್ಟ್ರಾಟಜಿ ಚರ್ಚೆಯಾಗುತ್ತಿದೆ.

Share Post