Bengaluru

ಪಂಜಾಬ್‌ನಲ್ಲಿ ಸಿಧುರಿಂದ ಕಾಂಗ್ರೆಸ್‌ ಸರ್ವನಾಶ; ರಾಜ್ಯದಲ್ಲೂ ಸಿದ್ದುರಿಂದ ನಾಶ- ಜಗದೀಶ್‌ ಶೆಟ್ಟರ್‌

ಪಂಜಾಬ್‌ನಲ್ಲಿನ ಸಿಧು ಅಲ್ಲಿನ ಕಾಂಗ್ರೆಸ್‌ನ್ನು ಸರ್ವನಾಶ ಮಾಡಿದ್ದಾರೆ. ರಾಜ್ಯದಲ್ಲೂ ಇಬ್ಬರು ಸಿಧು ಇದ್ದಾರೆ. ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ನಿರ್ಣಾಮ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಅವರು, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್‌ ನಾಶವಾಗಲಿದ ಎಂದು ಹೇಳಿದ್ದಾರೆ.

Share Post