Bengaluru

ಜೆಡಿಎಸ್‌ ಬಲವರ್ಧನೆಗೆ ಕ್ರಮ; ಬಂಡೆಪ್ಪ ನೇತೃತ್ವದಲ್ಲಿ ಸಮಿತಿ

ಬೆಂಗಳೂರು :  ಬಿಬಿಎಂಪಿ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷ ಬಲವರ್ಧನೆಗೆ ಮುಂದಾಗಿದೆ. ಹೀಗಾಗಿ ನೂತನ ಕೋರ್‌ ಕಮಿಟಿ ರಚನೆ ಮಾಡಲಾಗಿದೆ. ಇದಕ್ಕೆ ಮಾಜಿ ಸಚಿವ ಬಂಡೆಪ್ಪ ಕಾಶೇಂಪೂರ್‌ ರನ್ನು ಸಾರಥಿಯನ್ನಾಗಿ ನೇಮಕ ಮಾಡಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಕೋರ್‌ ಕಮಿಟಿಯಲ್ಲಿರುವ ನಾಯಕರ ಪಟ್ಟಿಯನ್ನು ರಿಲೀಸ್‌ ಮಾಡಿದ್ದಾರೆ.

ಸದಸ್ಯರ ವಿವರ ಇಂತಿದೆ :

1. ಬಂಡೆಪ್ಪ ಕಾಶೆಂಪೂರ್-‌ ಅಧ್ಯಕ್ಷರು

2. ವೆಂಕಟರಾವ್‌ ನಾಡಗೌಡ- ಸದಸ್ಯರು

3. ಸಿ.ಎಸ್.ಪುಟ್ಟರಾಜು— ಸದಸ್ಯರು

4. ಪ್ರಜ್ವಲ್‌ ರೇವಣ್ಣ— ಸದಸ್ಯರು

5. ಕುಪೇಂದ್ರ ರೆಡ್ಡಿ— ಸದಸ್ಯರು

6. ಮೊಹಮ್ಮದ್‌ ಝಫ್ರುಲ್ಲಾಖಾನ್- ಸದಸ್ಯರು

7. ಎಂ.ಕೃಷ್ಣಾರೆಡ್ಡಿ- ಸದಸ್ಯರು

8. ರಾಜಾ ವೆಂಕಟಪ್ಪನಾಯಕ- ಸದಸ್ಯರು

9. ಬಿ.ಎಂ.ಫಾರೂಕ್- ಸದಸ್ಯರು‌

10. ಕೆ.ಎ.ತಿಪ್ಪೇಸ್ವಾಮಿ- ಸದಸ್ಯರು & ಸಂಚಾಲಕರು

11.ವೈಎಸ್‌ʼವಿ ದತ್ತ—ಸದಸ್ಯರು

12. ಕೆ.ಎಂ.ತಿಮ್ಮರಾಯಪ್ಪ- ಸದಸ್ಯರು

13. ಟಿ.ಎ.ಶರವಣ- ಸದಸ್ಯರು

14.ಶಾರದಾ ಪೂರ್ಯನಾಯಕ್- ಸದಸ್ಯರು‌

15. ನಾಸೀರ್‌ ಭಗವಾನ್- ಸದಸ್ಯರು‌

16. ಹನುಮಂತಪ್ಪ ಬಸಪ್ಪ ಮಾವಿನಮರದ- ಸದಸ್ಯರು

17. ರೂತ್‌ ಮನೋರಮಾ- ಸದಸ್ಯರು

18. ಸುಧಾಕರ್‌ ಎಸ್.‌ ಶೆಟ್ಟಿ- ಸದಸ್ಯರು

19. ವಿ.ನಾರಾಯಣಸ್ವಾಮಿ- ಸದಸ್ಯರು

20. ಸಮೃದ್ಧಿ ಮಂಜುನಾಥ್- ಸದಸ್ಯರು‌

ವಿಶೇಷ ಆಹ್ವಾನಿತರು :

ಹೆಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ
Share Post